Slide
Slide
Slide
previous arrow
next arrow

ಅರುಣೋದಯ ಸಂಸ್ಥೆ ನೂತನ ಸಮಿತಿ ರಚನೆ

300x250 AD

ಶಿರಸಿ: ಅರುಣೋದಯ ಟ್ರಸ್ಟ್(ರಿ) ಶಿರಸಿ ಇದರ ನೂತನ ಸಮಿತಿಯು ರಚನೆಯಾಗಿದ್ದು, ಸದರಿ ಸಂಸ್ಥೆಯ ಅಧ್ಯಕ್ಷರಾಗಿ ವಿನಾಯಕ ಶೇಷಗಿರಿ ಶೇಟ್, ವ್ಯವಸ್ಥಾಪಕ ಟ್ರಸ್ಟಿಯಾಗಿ ಡಾ|| ಕೃಷಾ ಸತೀಶ ನಾಯ್ಕ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸುಭಾಷ ಬಂಗಾರಿ ಜೋಗಳೆಕರ್, ನಿರ್ದೇಶಕರಾಗಿ ಚಂದ್ರಕಾಂತ ಡಿ. ಪವಾರ, ಪ್ರಶಾಂತ ಗಣಪತಿ ವೈದ್ಯ, ಸುಭಾಷ ಪಿ. ಕೈರನ, ಅಶೋಕ ರಾಮಾ ನಾಯ್ಕ ಹಾಗೂ ಮಹಿಳಾ ಸಂಯೋಜಕರಾಗಿ ಜ್ಯೋತಿ ಸತೀಶ ನಾಯ್ಕ ಮತ್ತು ಸವಿತಾ ಸುಭಾಷ ಮಂಡೂರ ಇವರು ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top